Ticker

6/recent/ticker-posts

Ad Code

ಬುದವಾರದಿಂದ ರಾಜ್ಯದಲ್ಲಿ ಅತಿ ತೀವ್ರ ಮಳೆ ಸಾಧ್ಯತೆ; ಕಾಸರಗೋಡು ಸಹಿತ ವಿವಿದ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್


 ತಿರುವನಂತಪುರಂ: ರಾಜ್ಯದಲ್ಲಿ ಬುದವಾರದಿಂದ  ತೀವ್ರ ಲಭಿಸಲಿದೆಯೆಂದು ಹವಾಮಾನ ಇಲಾಖೆ ವರದಿ ಮಾಡಿದೆ. ಬುದವಾರ, ಗುರುವಾರ, ಶುಕ್ರವಾರ ಎಂಬೀ ದಿನಗಳಲ್ಲಿ ಮಳೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ವಿವಿದೆಡೆ ಎಚ್ಚರದ ಅಲರ್ಟ್ ಘೋಷಿಸಲಾಗಿದೆ. ಬುದವಾರದಂದು ಕಾಸರಗೋಡು, ಕಣ್ಣೂರು, ವಯನ, ಕೋಜಿಕ್ಕೋಡು, ಮಲಪ್ಪುರಂ, ತ್ರಿಶೂರ್ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಗುರುವಾರದಂದು ಕಾಸರಗೋಡು, ಕಣ್ಣೂರು, ಕೋಜಿಕ್ಕೋಡು ಜಿಲ್ಲೆಗಳಲ್ಲಿ, ಶುಕ್ರವಾರದಂದು ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಆಗಿದೆ. ಅತಿ ತೀವ್ರ ಮಳೆಯ ಜತೆಗೆ ಗಾಳಿಯೂ ಬೀಸಲಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ

Post a Comment

0 Comments