ಪ್ರವೀಣ್ ಹಾಗೂ ಮೊಯ್ದೀನ್ ಕುಟ್ಟಿ ಕಾಡು ಕಡಿಯುವ ಕಾರ್ಮಿಕರಾಗಿದ್ದು ಗೆಳೆಯರಾಗಿದ್ದರು. ನಿನ್ನೆ (ಆದಿತ್ಯವಾರ) ಅವರು ಕೆಲಸದ ನಡುವೆ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಯಿತು. ಈ ಕೂಡಲೇ ಮೊಯ್ದೀನ್ ಕುಟ್ಟಿ ಮಿಶನ್ ಕೈಯಲ್ಲಿ ಹಿಡಿದು ಪ್ರವೀಣನ ಕುತ್ತಿಗೆ ಕೊಯ್ದಿದ್ದಾನೆ. ಘಟನೆಯ ನಂತರ ಓಡಿ ಪರಾರಿಯಾದ ಮೊಯ್ದೀನ್ ಕುಟ್ಟಿಯನ್ನು ಪೊಲೀಸರು ಹಾಗೂ ಊರವರು ಬೆನ್ನಟ್ಟಿ ಹಿಡಿದರು
0 Comments