Ticker

6/recent/ticker-posts

Ad Code

ಬೈಕ್ ಅಪಘಾತ ; ಗಾಯಾಳು ಮೃತ್ಯು

 

ಕಾಸರಗೋಡು: ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತುರುತ್ತಿ ಗ್ರಾಮದ ಚೆರುವತ್ತೂರಿನ ಆರಿಫಾ ಮಂಜಿಲ್‌ನ ಎಂ.ಕೆ. ಇಬ್ರಾಹಿಂ (79) ಮೃತಪಟ್ಟಿದ್ದಾರೆ. ಮಾ.16 ರಂದು ನಡೆದುಕೊಂಡು ಹೋಗುತ್ತಿದ್ದ ಇಬ್ರಾಹಿಂ ಅವರಿಗೆ ವಲಿಯಪರಂಬದಲ್ಲಿ ಬೈಕ್ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ರಾಹಿಂ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದು, ಚಂದೇರ ಪೊಲೀಸರು ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments