Ticker

6/recent/ticker-posts

Ad Code

ಮಾ.20ಕ್ಕೆ ಪೆರಡಾಲ ಬ್ರಹ್ಮಕಲಶೋತ್ಸವ ಚಪ್ಪರ ಮುಹೂರ್ತ

 

ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನವು  ಬ್ರಹ್ಮಕಲಶೋತ್ಸವಕ್ಕೆ  ಅಣಿಯಾಗಿದ್ದು ಶ್ರೀ ಕ್ಷೇತ್ರ ಹಾಗೂ ಪರಿಸರವು ಬ್ರಹ್ಮಕಲಶೋತ್ಸವಕ್ಕೆ  ಸಿಂಗಾರಗೊಳ್ಳಲಾರಂಭಿಸಿದೆ. ಮುಂದಿನ ಸಿದ್ಧತೆಗಳಿಗೆ ಪೂರ್ವಭಾವಿಯಾಗಿ ಮಾರ್ಚ್ 20 ಶುಕ್ರವಾರ ಬೆಳಗ್ಗೆ 9.36 ರಿಂದ 11ಗಂಟೆಯೊಳಗಿನ ಶುಭವೇಳೆಯಲ್ಲಿ  ಚಪ್ಪರ ಮುಹೂರ್ತ ನಡೆಯಲಿದೆ. ಎಡನೀರು ಶಂಕರಾಚಾರ್ಯ ಸಂಸ್ಥಾನಂನ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ದಿವ್ಯ ಉಪಸ್ಥಿತರಿದ್ದು ಮುಹೂರ್ತ ನೆರೆವೇರಿಸಲಿದ್ದಾರೆ.

Post a Comment

0 Comments