ಪೆರ್ಲ: ಶೇಣಿಯಲ್ಲಿ ಹೊಸದಾಗಿ ನಿರ್ಮಿಸಲಾದ ಕಾಂಗ್ರೆಸ್ ಪಕ್ಷದ ಕಚೇರಿಯಾದ ರಾಜೀವ್ ಭವನದ ಉದ್ಘಾಟನೆಗಾಗಿ ಕಾಂಗ್ರೆಸ್ ಮುಖಂಡ, ಮಾಜಿ ಗೃಹ ಸಚಿವ, ಮಾಜಿ ಪ್ರತಿಪಕ್ಷ ನಾಯಕ, ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ನ. 8ರಂದು ಶೇಣಿ ಆಗಮಿಸಲಿದ್ದಾರೆ. ರಮೇಶ್ ಚೆನ್ನಿತ್ತಲ
ಬೆಳಗ್ಗೆ 10.30ಕ್ಕೆ ನೂತನ ಕಚೇರಿಯನ್ನು ಉದ್ಘಾಟಿಸಲಾಗು ವುದು. ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿ ಯಾಗಿರುವರು. ಕೆಪಿಸಿಸಿ ಪ್ರಧಾನ ಕಾಠ್ಯದರ್ಶಿ, ಜಿಲ್ಲಾ ಕಾಂಗ್ರೆಸ್ ಕಮಿಟಿ (ಡಿ.ಸಿ.ಸಿ.)ಅಧ್ಯಕ್ಷರು, ಪದಾಧಿಕಾರಿಗಳು, ಬ್ಲಾಕ್ ಹಾಗೂ ಮಂಡಲ ಸಮಿತಿ ಮುಖಂಡರು, ಪಕ್ಷ ಹಾಗೂ ಪೋಷಕ ಸಂಘಟನೆಗಳ ಕಾಠ್ಯಕರ್ತರು ಭಾಗವಹಿಸುವರು.

0 Comments