Ticker

6/recent/ticker-posts

ಕ್ಯಾಂಪ್ಕೊ ಸಂಸ್ಥೆಯ ಸಾಂತ್ವನ ಯೋಜನೆ,; ಸಕ್ರಿಯ ಸದಸ್ಯರ ಅಂಜಿಯೋಪ್ಲಾಸ್ಡಿ ಚಿಕಿತ್ಸೆಗೆ ಧನಸಹಾಯ ವಿತರಣೆ


  ಪೆರ್ಲ:  ಕ್ಯಾಂಪ್ಕೊ ಸಂಸ್ಥೆ ಮಂಗಳೂರು ಇದರ ವತಿಯಿಂದ "ಸಾಂತ್ವನ"  ಯೋಜನೆಯಡಿಯಲ್ಲಿ ಅಡ್ಯನಡ್ಕ  ಶಾಖೆಯ ಸಕ್ರಿಯ ಸದಸ್ಯರಾದ ಶ್ರೀಯುತ ಶ್ಯಾಮ ಭಟ್ ಪೆಲತ್ತಡ್ಕ ಇವರ ಹೃದಯದ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಾಗಿ ಸಹಾಯಧನ ರೂ 50;000/- ವನ್ನು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಯುತ ಶಂಕರ ನಾರಾಯಣ ಭಟ್ ಖಂಡಿಗೆ ಇವರು ದಿನಾಂಕ  05/06/2024 ರಂದು ಸದಸ್ಯರ ಮನೆಯಲ್ಲಿ  ಹಸ್ತಾಂತರಿಸಿದರು. 

    ಪುತ್ತೂರು  ಪ್ರಾಂತೀಯ ಸೀನಿಯರ್ ಮ್ಯಾನೇಜರ್ ಶ್ರೀ ಪ್ರಕಾಶ ಶೆಟ್ಟಿ ಹಾಗೂ  ಅಡ್ಯನಡ್ಕ ಶಾಖಾ ವ್ಯವಸ್ಥಾಪಕರಾದ ತಾರನಾಥ ಬಂಗೇರ ಇವರು ಉಪಸ್ಥಿತರಿದ್ದರು.

Post a Comment

0 Comments