ಕುಂಬ್ಡಾಜೆ: ಸಾಮಾಜಿಕ ಮಾಧ್ಯಮಗಳ ಮೂಲಕ ಶಿಸ್ತು ಉಲ್ಲಂಘಿಸಿ ಪಕ್ಷದ ವಿರುದ್ದ ಅಪಪ್ರಚಾರ ನಡೆಸಲಾಗುತ್ತಿದೆ ಎಂಬ ದೂರಿನಂತೆ ಕುಂಬ್ಡಾಜೆ ಮಂಡಲ ಕಾಂಗ್ರೆಸ್ ಸಮಿತಿಯ ನಿರ್ವಾಹಕ ಸಮಿತಿ ಸದಸ್ಯ ಅನಂತ ರೈ ಯವರನ್ನು ಸಸ್ಪೆಂಡ್ ಮಾಡಲಾಗಿದೆ.
ಕುಂಬ್ಡಾಜೆ ಮಂಡಲ ಸಮಿತಿಯ ದೂರಿನಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಡಿ.ಸಿ.ಸಿ.ಅಧ್ಯಕ್ಷ ಪಿ.ಕೆ.ಫೈಸಲ್ ತಿಳಿಸಿದ್ದಾರೆ.
0 Comments