ವರ್ಕಾಡಿ:: ಶ್ರೀ ಅನಂತ ಪದ್ಮನಾಭ ದೇವಸ್ಥಾನ ಕೊಂಡೆವೂರು ವರ್ಕಾಡಿ ಇದರ ಮಹಾಸಭೆಯು ಇತ್ತೀಚೆಗೆ ದೇವಸ್ಥಾನದ ವಠಾರದಲ್ಲಿ ನಡೆಯಿತು .ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಸೋಮನಾಥ ಕಾರಂತರ ಅಧ್ಯಕ್ಷತೆಯಲ್ಲಿ ಸಭೆಯು ನಡೆಯಿತು .ಸಭೆಯಲ್ಲಿ ಆಡಳಿತ ಮೊಕ್ತಸರರಾದ ಐತಪ್ಪ ಶೆಟ್ಟಿ ದೇವಂದಪಡ್ಪು, ಟ್ರಸ್ಟಿನ ಸದಸ್ಯರಾದ ದೇವಪ್ಪ ಶೆಟ್ಟಿ ಚಾವಡಿಬೈಲು ಗುತ್ತು, ಪಾವೂರು ಪೋಯೈ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ಮನೋಹರ ಶೆಟ್ಟಿ. ಕೆದುಂಬಾಡಿ, ಹಿರಿಯರಾದ ಶ್ಯಾಮ್ ಭಟ್ ಕೆದಂಬಾಡಿ, ಚಂದ್ರಾಹಾಸ ಪೂಜಾರಿ ಮುಡಿಮಾರು, ಆನಂದ ಬಳ್ಳೂರು ,ಪದ್ಮನಾಭ ಅಡ್ಯಾಂತಾಯ ಕಾಪು, ಅರುಣ್ ಕುಮಾರ್ ಶೆಟ್ಟಿ ಪೆರ್ಮನಂಜಿ ,ರವಿಮುಡಿಮಾರು, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಆಡ್ಯಂತಾಯರು. ಸ್ವಾಗತಿಸಿ ,ಲೆಕ್ಕಪತ್ರ ಮಂಡಿಸಿ ವರದಿಯನ್ನು ನೀಡಿದರು . ನಂತರ ದೇವಸ್ಥಾನದ ಮುಂದಿನ ಖರ್ಚು ವೆಚ್ಚಗಳನ್ನು ಸರಿಪಡಿಸಲಿಕ್ಕೆ ಆರ್ಥಿಕ ಸಹಕಾರದ ಅಗತ್ಯವಿರುವುದರಿಂದ ಪ್ರತಿಯೊಬ್ಬ ಟ್ರಸ್ಟಿಗೆ ತಿಂಗಳ ಪೂಜೆಯ ಖರ್ಚುಗಳನ್ನು ಅವರ ಅನುಕೂಲತೆಗೆ ತಕ್ಕಹಾಗೆ ನಿಭಾಯಿಸುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು. ನಂತರ ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೋಸ್ಕರವಾಗಿ ಶ್ರೀ ಅನಂತ ಪದ್ಮನಾಭ ದೇವಸ್ಥಾನ ಅಭಿವೃದ್ಧಿ ಸಮಿತಿಯನ್ನು ರೂಪಿಕರಿಸಲಾಯಿತು . ನೂತನ ಪದಾಧಿಕಾರಿಗಳ ವಿವರ ಇಂತಿದೆ .
ಗೌರವಾಧ್ಯಕ್ಷರು : ಶ್ರೀ ಶಾಮ್ ಭಟ್ ಕೆದುಂಬಾಡಿ.
ಅಧ್ಯಕ್ಷರು : ಶ್ರೀ ಮನೋಹರ ಶೆಟ್ಟಿ ಕೆದುಂಬಾಡಿ.
ಪ್ರಧಾನ ಕಾರ್ಯದರ್ಶಿ: ಶ್ರೀ ಶಶಾಂಕ್ ಮುಡಿಮಾರ್
ಕೋಶಾಧಿಕಾರಿ : ಪವನ್ ಕುಮಾರ್ ಶೆಟ್ಟಿ
ಪೆರ್ಮನಂಜಿ.
ಪ್ರಧಾನ ಸಂಚಾಲಕರು : ರವಿ ಮುಡಿಮಾರು
ಗೌರವ ಸಲಹೆಗಾರರು:
ಶ್ರೀ ಸೋಮನಾಥ ಕಾರಂತ ಮರಿಕಾಪು,
ಶ್ರೀ ಅರುಣ ಕುಮಾರ್ ಶೆಟ್ಟಿ ಪೆರ್ಮನಂಜಿ,
ಶ್ರೀ ಐತ್ತಪ್ಪ ಶೆಟ್ಟಿ ದೇವೇಂದಪಡ್ಪು,
ಶ್ರೀ ದೇವಪ್ಪ ಶೆಟ್ಟಿ ಚಾವಡಿ ಬೈಲು ಗುತ್ತು
ಶ್ರೀ ಜಯಪ್ರಕಾಶ್ ಅಡ್ಯಂತಾಯ ಕಾಪು,
ಶ್ರೀ ಪದ್ಮನಾಭ ಅಡ್ಯಾಂತಾಯ ಕಾಪು
ಶ್ರೀ ಸುಧಾಕರ ಕೆ ಕೊಡ್ಲಮೊಗರು
ಶ್ರೀ ದಿನೇಶ್ ಕರ್ಕೇರ ಮುಡಿಮಾರು
ಶ್ರೀ ಗಣೇಶ್ ಚೆಂಡೇಲ್,
ಶ್ರೀ ರವಿ ಮುಡಿಮಾರ್
ಶ್ರೀಮತಿ ವನಜಾಕ್ಷಿ ಪೆರ್ಮನಂಜಿ,
ಶ್ರೀಮತಿ ಶಾರದಾ ಪೆರ್ಮಾನಂಜಿ
ಶ್ರೀ ನಯನ್ ಕುಮಾರ್ ದಡ್ಡಂಗಡಿ
ಕು. ದೀಕ್ಷಾ ಮುಡಿಮಾರ್
ಶ್ರೀ ವಿನೋದ್ ಕುಮಾರ್ ಪಾವೂರು.
ಗೌರವ ಉಪಾಧ್ಯಕ್ಷರು:
ಶ್ರೀ ಆನಂದ ಬಲ್ಲೂರು
ಶ್ರೀ ಚಂದ್ರಹಾಸ ಪೂಜಾರಿ ಮುಡಿಮಾರ್,
ಶ್ರೀ ಪ್ರವೀಣ್ ಭಂಡಾರಿ ಚಾವಡಿ ಬೈಲು ಗುತ್ತು,
ಶ್ರೀ ಗಂಗಾಧರ ಶೆಟ್ಟಿ ಕೋರಿ ಮುಗೇರ್,
ಶ್ರೀ ನವೀನ್ ಮುಡಿಮಾರ್
ಶ್ರೀ ವಿಶ್ವನಾಥ ರೈ ಕರುಮುಗೆರ್ ,
ಶ್ರೀ ಶಾಂಬ ನಾಯ್ಗ, ಕೆದುಂಬಾಡಿ
ಶ್ರೀ ಮಾಧವ ಪೂಜಾರಿ ಕುದುಕೋರಿ
ಶ್ರೀ ಪ್ರವೀಣ್ ಶೆಟ್ಟಿ ಚಾವಡಿ ಬೈಲು ಗುತ್ತು
ಶ್ರೀ ಭೋಜ ಮಾಸ್ಟರ್ ಬಳ್ಳೂರು ಪಾವೂರು
ಶ್ರೀ ವಾಮನ ಗೋವಿಂದ ಲಚ್ಚಿಲ್,
ಶ್ರೀ ರಘು ಮಾಸ್ಟರ್ ಬಲ್ಲೂರು ಪಾವೂರು. ಅಲ್ಲದೆ ಜೊತೆ ಕಾರ್ಯದರ್ಶಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆರಿಸಲಾಯಿತು .ಸೇವಾ ಟ್ರಸ್ಟಿನ ಸೇವಾ ಟ್ರಸ್ಟಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶುಭ ಹಾರೈಸಿದರು. ನಂತರ ಲಘು ಉಪಹಾರವು ನಡೆಯಿತು.

0 Comments